SN. Sethuram. 23 January ವಿಜ್ಞಾನ ಓದು ಹುಟ್ಟೂರು ಹಾಸನದ ಅರಸೀಕೆರೆ ನಾಟಕಗಳು : ನಿಮಿತ್ತ , ಗತಿ, ಅತೀತ , ಉಚ್ಚಿಷ್ಟ ಮತ್ತು ಸ್ತ್ರೀ - 1981 ರಂಗಭೂಮಿ ಪ್ರವೇಶ ಕಥಾ ಸಂಕಲನ ; ನಾವಲ್ಲಾ - ೭ ಮುದ್ರಣ , ಮಾಸ್ತಿ ಪ್ರಶಸ್ತಿ ನಿಮಿತ್ತ ಗತಿ ದಹನ ಉದ್ಯೋಗ ; ಮೊದಲು ಭಾರತೀಯ ಅಂಚೆ ಇಲಾಖೆ ನಂತರ ಆದಾಯ ತೆರಿಗೆ ಇಲಾಖೆ ೧). ಅಪವಾದದಿಂದಲೇ ಆರಂಭಿಸುವ ನೀವು ಅತೀ ಆತ್ಮ ಗೌರವದ ವ್ಯಕ್ತಿ ಅನ್ನೋ ಅಪವಾದ ಇದೆ ಹೌದಾ ? ೨). ಅರಸೀಕೆರೆಯಿಂದ - ಬೆಂಗಳೂರಿನವರೆಗಿನ ನಿಮ್ಮ ಜೀವನ ಪ್ರಯಾಣ ೩. ಅಂಚೆ ಇಲಾಖೆಯಿಂದ ಆದಾಯ ತೆರಿಗೆ ಇಲಾಖೆ ಎತ್ತಣದಿಂದ ಎತ್ತಣಕ್ಕೆ ಪಯಣ ? ೪. 1976ಎಮರ್ಜೆನ್ಸಿ ಎಲ್ಲರೂ ಬೈಯ್ಯುವಂತ ಕಾಲ ಆದರೆ ನೀವು ಯಾಕೋ ಆ ಕಾಲವನ್ನು ಹೊಗಳುತ್ತೀರಂತೆ ಯಾಕೆ ? ೫. ಭ್ರಷ್ಟಾಚಾರದ ಬಗ್ಗೆ , ಸಾಮಾಜಿಕ ಅನೈತಿಕತೆ ಬಗ್ಗೆ ನೀವು ನಿಮ್ಮ ನಾಟಕಗಳಲ್ಲಿ ಮಾತಾಡುತ್ತೀರಿ , ಹಿಂದೆ ಮಾಸ್ಟರ್ ಹಿರಣ್ಣಯ್ಯನವರೂ ಈ ಅನಿಷ್ಟಗಳ ಬಗ್ಗೆ ಮಾತಾಡುತಿದ್ರು . ಆದರೆ ಅವರಿಗಿಂತ ನಿಮ್ಮ ನಾಟಕಗಳ ಭಿನ್ನತೆ ಏನು ? ೭. ನೀವು ಜೀವನದ ಮೊದಲರ್ಧದಲ್ಲಿ ಮಿತ ಮಾತಿನವರು , ನಂತರ (1986) ಅತಿ ಮಾತುಗಾರನಾದದ್ದು ಹ್ಯಾಗೆ ? ೮. ಮಂಥನದ ಶಿವಶಂಕರ್ ರೆಡ್ಡಿ ಪಾತ್ರ ನೀವು ಆದಾಯ ತೆರಿಗೆಯ ವೃತ್ತಿ ಜೀವನದ ಪ್ರಭಾವದಿಂದ ಹುಟ್ಟಿದ ಪಾತ್ರನಾ/? ೯. ನಾಟಕ ಅಭಿನಯ ಇದೆಲ್ಲ ಒಬ್ಬ ಕಲಾವಿದನನ್ನು ಸಾಕುವುದು ಸಾಧ್ಯನಾ
Posts
Showing posts from June, 2021